ಹೊಸ್ಮಾರು: ಸಾಮೂಹಿಕ ಉಚಿತ ವ್ರತ ಸ್ವೀಕಾರ (ವ್ರತೋಪದೇಶ) ಕಾರ್ಯಕ್ರಮ


Logo

Published Date: 12-Sep-2024 Link-Copied

ಹೊಸ್ಮಾರು, ಶ್ರೀ ಸಿದ್ದಿಕ್ಷೇತ್ರ ಸಿದ್ಧರವನ ಭ| 1008 ಶ್ರೀ ಮಹಾವೀರ ಸ್ವಾಮಿ ಬಸದಿಯಲ್ಲಿ ಪ.ಪೂ. ಗಣಿನೀ ಆರ್ಯಿಕಾ 105 ಮುಕ್ತಿಮತಿ ಮಾತಾಜೀಯವರ ಚಾತುರ್ಮಾಸ್ಯದ ಪ್ರಯುಕ್ತ ದಿನಾಂಕ 15-09-2024ನೇ ಆದಿತ್ಯವಾರ ಗಂಟೆ 8.00ರಿಂದ ಸಾಮೂಹಿಕ ಉಚಿತ “ವ್ರತ ಸ್ವೀಕಾರ” (ವ್ರತೋಪದೇಶ) ಕಾರ್ಯಕ್ರಮವು ಕಾರ್ಕಳ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ, ಮಹಾಸ್ವಾಮಿಗಳು ಮತ್ತು ಎನ್.ಆರ್.ಪುರ ಸಿಂಹನಗದ್ದೆ ಬಸ್ತಿಮಠದ, ಪರಮಪೂಜ್ಯ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ. ವಿ.ಸೂ: 8 ವರ್ಷ ಮೇಲ್ಪಟ್ಟ ಸದ್ಧರ್ಮ ಬಂಧುಗಳ ಮಕ್ಕಳ ಹೆಸರನ್ನು ನೋಂದಾಯಿಸಿ ಸಹಕರಿಸ ಬೇಕಾಗಿ ವಿನಂತಿ. ವಿವಾಹ ಆಗದೇ ಇರುವ ಯುವಕ ಯುವತಿಯರಿಗೆ ಸಿಂಹನಗದ್ದೆ ಬಸ್ತಿಮಠ, ಎನ್.ಆರ್.ಪುರ ಪೂಜ್ಯ ಸ್ವಾಮೀಜಿಯವರಿಂದ ವಿಶೇಷ ವ್ರತೋಪದೇಶ ಕಾರ್ಯಕ್ರಮ ಜರುಗಲಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭರ್ಮ ಬಂಧುಗಳ ಮಕ್ಕಳು ಮತ್ತು ಅವಿವಾಹಿತ ಯುವಕ ಯುವತಿಯರು ಆಗಮಿಸಿ ಸಹಕರಿಸಬೇಕಾಗಿ ವಿನಂತಿ. ತಮ್ಮ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 12.09.20124 ನೋಂದಾವಣೆಗಾಗಿ ಸಂಪರ್ಕಿಸಿ: 7483068903, 9902066870.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img