ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು


Logo

Published Date: 24-Aug-2026 Link-Copied

ಬೆಳಗಾವಿ:- ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರಥಮಾಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಹಾಗೂ ದಶಲಕ್ಷಣ ಪರ‍್ವನಿಮಿತ್ತ ಕೈ. ಶ್ರೀ ನೇಮಿನಾಥ ಕಲ್ಲಪ್ಪಾ ಇಂಚಲ ಮತ್ತು ಶ್ರೀಮತಿ ಸುಮಿತ್ರಾದೇವಿ ನೇಮಿನಾಥ ಇಂಚಲ ಸಾಂಸ್ಕೃತಿಕ ಸ್ಪರ್ಧೆಗಳು-2026ನ್ನು ಆಯೋಜಿಸಲಾಗಿದೆ. ಕಂಠಪಾಠ ಸ್ಪರ್ಧೆ: (5 ರಿಂದ 10 ವರ್ಷಗಳು) ವಿಷಯ: ಗೊಮ್ಮಟ ಸ್ತುಥಿ (ಥುದಿ) (ವಿಸಟ್ಟ ಕಂದೊಟ್ಟ) ಭಾಷಣ ಸ್ಪರ್ಧೆ: (11 ರಿಂದ 22 ವರ್ಷಗಳು) ವಿಷಯ: 1) ವರ್ಧಮಾನ (ಮಹಾವೀರ) ತೀರ್ಥಂಕರ ಚರಿತ್ರೆ 2) ವರ್ತಮಾನ ಕಾಲದ 24 ತೀರ್ಥಂಕರರ ಮೋಕ್ಷಸ್ಥಾನ (ಕೂಟ)ಗಳ ಹೆಸರು ಸಮಯ: 5 ನಿಮಿಷ (Five minutes) ಭಾಷಣ ಸ್ಪರ್ಧೆ: (23 ರಿಂದ 40 ವರ್ಷಗಳು) ವಿಷಯ: 1) “ರತ್ನತ್ರಯ”-ವಿಶ್ಲೇಷಣೆ ಸಮಯ: 5 ನಿಮಿಷ (Five minutes) ಸ್ಪರ್ಧೆಯ ದಿನಾಂಕ: 06-09-2026 ಸ್ಥಳ: “ಶಾಂತಿಸ್ಮಾರಕ”, ಮಾಣಿಕಬಾಗ ದಿಗಂಬರ ಜೈನ ಬೊರ್ಡಿಂಗ, ಪಿ.ಬಿ.ರಸ್ತೆ, ಬೆಳಗಾವಿ. ವಿ.ಸೂ: 1) ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30-08-2026 2) ಸ್ಪರ್ಧೆಗೆ ಭಾಗವಹಿಸುವ ಅಭ್ಯರ್ಥಿಗಳು ನಿಮ್ಮ ಆಧಾರ ಕಾರ್ಡನ್ನು ತೆಗೆದುಕೊಂಡು ಬನ್ನಿರಿ. 3) ಬಹುಮಾನವನ್ನು ಅದೇ ದಿನ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:- 7022691008, 9481106489, 8762640855, 8095939274, 9448013923

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img