ಮೋಕ್ಷ ಕಲ್ಯಾಣ ಮಹೋತ್ವವ
Published Date: 16-Aug-2026 Link-Copied
ವಿಜಯಪುರ, ಮಹೇಂದ್ರಗಿರಿಯಲ್ಲಿರುವ ಭಗವಾನ್ ಶ್ರೀ 1008 ಸಹಸ್ರಪಣಿ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ವವ - ಮುಕುಟ ಸಪ್ತಮಿ ಕಾರ್ಯಕ್ರಮವು ಪ.ಪೂ. ಸಪ್ತಭಂಗ ವ್ಯಾಖ್ಯಾತಾ, ವಾತ್ಸಲ್ಯಮೂರ್ತಿ ಪಟ್ಟಾಚಾರ್ಯ ಶ್ರೀ ತನ್ಮಯ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೂಳ ದಿಗಂಬರ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ - ವಿಧಾನಗಳು ನೆರವೇರಲಿರುವುದು