ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ


Logo

Published Date: 05-Aug-2026 Link-Copied

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನಮಠದ ಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಶ್ರಾವಣ (ಸೋಣ) ತಿಂಗಳ ಸಂಪತ್ತು ಶ್ರಾವಣ ಶುಕ್ರವಾರದ ವಿಶೇಷ ಪೂಜೆಯು ದಿನಾಂಕ 21/08/2026 ರಿಂದ 11/09/2026 ರ ಪರ್ಯಂತ ಜರಗಲಿರುವುದು. ವಿ.ಸೂ: ಶ್ರಾವಣ ಶುಕ್ರವಾರದಂದು ಪ್ರತಿ ದಿನ ಬೆಳಗ್ಗೆ ಗಂಟೆ 9-00ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಮಹಾಮಾತೆ ಶ್ರೀ ಪದ್ಮಾವತೀ ಅಮ್ಮನವರ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿರುವುದು. ಕುಂಕುಮಾರ್ಚನೆ ಮಾಡಲು ಇಚ್ಛೆ ಉಳ್ಳವರು 10 ನಿಮಿಷ ಮುಂಚಿತವಾಗಿ ಬರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಶಾಂತಿರಾಜ ಮುದ್ಯ, ವ್ಯವಸ್ಥಾಪಕರು ಮೊ: 9902469108, ಶ್ರೀ ಹರ್ಷಿತ್ ಇಂದ್ರ, ಪುರೋಹಿತರು ಮೊ: 9901630039

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img