ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು
Published Date: 03-Aug-2026 Link-Copied
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ, ಬಜಗೋಳಿ, ಮುಡಾರು ಅಪ್ಪಾಯಿ ಬಸದಿ ಶ್ರೀ ಅನಂತನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತೀ ದೇವೀ ಸನ್ನಿಧಿಯಲ್ಲಿ ಶ್ರಾವಣ ಸಿಂಹ (ಸೋಣ) ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆ, ಸಾಮೂಹಿಕ ಅನಂತನೋಂಪಿ ವಿಧಾನ ಮತ್ತು ನವರಾತ್ರಿಯ ಶುಭದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಆ. 21ರಿಂದ ಸೆ. 11ರವರೆಗೆ ನೆರವೇರಲಿರುವುದು. ದಿನಾಂಕ 24-09-2026 ರಿಂದ ದಿನಾಂಕ 26-09-2026ರ ತನಕ ಶ್ರೀ ಅನಂತನೋಂಪಿ ವಿಧಾನ ನಡೆಯಲಿದೆ.